ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

GK 07

1) ಪೋಕ್ಸೊ ಕಾಯ್ದೆ (2012)ಯನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಜಾರಿಗೆ ತರಲಾಗಿದೆ. 2) ಮೊಗ್ಗಲಿ ಪುಟ್ಟ ತಿಸ್ಸನು ಅಶೋಕ ಮತ್ತು ಅಶೋಕನ ಮಗ ಮಹಿಂದ್ರನ ಆದ್ಯಾತ್ಮ ಗುರು. 3) ವಿನಾಗರನಲ್ಲಿ ದುರ್ಬಲ ಅಸಿಟಿಕ ಆಮ್ಲವನ್ನು ಬಳಸಲಾಗುತ್ತದೆ. 4) ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವಿರುತ್ತದೆ. ಕಾರಿನ ಬ್ಯಾಟರಿಗಳಲ್ಲಿ ಸೆಲ್ಪೂರಿಕ ಆಮ್ಲವನ್ನು ಬಳಸಲಾಗುತ್ತದೆ. 5) 4 ನೇ ಬೌದ್ದ ಸಮ್ಮೇಳನವು ಕಾಶ್ಮೀರದ ಕುಂಡಲಿವನದಲ್ಲಿ ವಸುಮಿತ್ರ ರವರ ಅದ್ಯಕ್ಷತೆಯಲ್ಲಿ ಜರುಗಿತು. 6) ದೆಹಲಿಯನ್ನಾಳಿದ ಮುಸ್ಲಿ ಮಹಿಳೆ ರಿಜಿಯಾ ಸುಲ್ತಾನಾ. 7) ಪ್ರೊಟಿನ್ ಕೊರತೆಯಿಂದ ಎಳೆಯ ಮಕ್ಕಳಲ್ಲಿ ಮಾರಸ್ಮಸ್ ರೋಗ ಬರುತ್ತದೆ. ಮಕ್ಕಳಲ್ಲಿ ಕ್ವಾಸಿಯೋರಕರ್ ರೋಗ ಬರುತ್ತದೆ. 8) ಜಾಗತಿಕ ತಾಪಮಾನಕ್ಕೆ ಕಾರಣವಾದ ಅನಿಲ ಕಾರ್ಬನ ಡೈ ಆಕ್ಸೈಡ್. 9) ಕೃತಕ ಮಳೆಯನ್ನು ಸುರಿಸಲು ಸಿಲ್ವರ ಅಯೋಡೈಡ್ ಬಳಸುತ್ತಾರೆ. 10) ಗಂದಕದ ಡೈ ಆಕ್ಸೈಡ ಅಥವಾ ನೈಟ್ರೋಜನ್ ಡೈ ಆಕ್ಸೈಡ ನೀರಿನೊಂದಿಗೆ ವಿಲಿನವಾದಾಗ ಆಮ್ಲ ಮಳೆ ಉಂಟಾಗುತ್ತದೆ. 11) ಆಮ್ಲ ಮಳೆಗೆ ಕಾರಣ ನೈಟ್ರೋಜನ್ ಡೈ ಆಕ್ಸೈಡ ಮತ್ತು ಸಲ್ಪರ್ ಡೈ ಆಕ್ಸೈಡ್. 12) ಆಮ್ಲ ಮಳೆಯ ಪಿ ಹೆಚ್ ಮೌಲ್ಯವು 5.6 ರಿಂದ 6.5 ಇರುತ್ತದೆ. 13) ಹಸಿರು ಮನೆ ಅನಿಲಕ್ಕೆ ಕಾರಣವಾದ ರಾಸಾಯನಿಕ ಇಂಗಾಲದ ಡೈ ಆಕ್ಸೈಡ್. 14) ಮೊದಲ ಭೂ ಸಮ್ಮೇಳನವು 1992 ರಲ್ಲಿ ಬ್ರೆಜಿಲನ ರಿಯೋ ಡಿ ಜಾನಿರೋದಲ್ಲಿ ಜರುಗಿತು. 15) 2 ನೇ ಭೂ ಶೃಂಗಸ...
ಇತ್ತೀಚಿನ ಪೋಸ್ಟ್‌ಗಳು

ಸ್ಕಾರ್ಪಿಯನ್ ಜಲಾಂತರ್ಗಾಮಿ

ಸ್ಕಾರ್ಪಿಯನ್ ಮೊದಲ ದೇಶೀಯ ನಿರ್ಮಿತ ಜಲಾಂತರ್ಗಾಮಿ (ಸಬ್ ಮೆರಿನ್) ಸ್ಕಾರ್ಪಿಯನ್ ವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ಸೋಮವಾರ ಮಜಗಾಂವ ಹಡಗುಕಟ್ಟೆಯಲ್ಲಿ ನೌಕಾಪಡೆಗೆ ಹಸ್ತಾಂತರಿಸಿದರು. ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ 'ಜಲಾಂತರ್ಗಾಮಿ 75 ಯೋಜನೆಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ 23,000 ಕೋಟಿ ರೂ ವೆಚ್ಚದಲ್ಲಿ ಒಟ್ಟು ಆರು ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಡೀಸೆಲ್-ವಿದ್ಯುತ್ ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳಲ್ಲಿ ಮೊದಲನೆಯದಾಗಿದ್ದು 2018 ರ ವೇಳೆಗೆ ಇನ್ನೂ ಐದು ಸ್ಲಾರ್ಪಿಯನ್ ಜಲಾಂತರ್ಗಾಮಿಗಳು ಸೇರ್ಪಡೆಯಾಗಲಿವೆ. ಫ್ರಾನ್ಸಿನ ಡಿಸಿಎನ್ ಎಸ್ ಕಂಪನಿಯು ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ. ಮಜಗಾಂವ್ ಹಡಗುಕಟ್ಟಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಕೆ ದೊವನ, ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಪಡ್ನವಿಸ್ ಪಾಲ್ಗೊಂಡಿದ್ದರು. ಜಲಾಂತರ್ಗಾಮಿಯ ವೈಶಿಷ್ಟ್ಯಗಳು ✔ ಪ್ರಾಯೋಗಿಕವಾಗಿ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್ ಸೆಪ್ಟೆಂಬರ್ 2016 ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ✔ 5 ಸಾವಿರ ಕೋಟಿ ಬಜೆಟ್ಟಿನ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ ✔ ಸ್ಕಾರ್ಪಿಯನ್ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮ...

ಕರ್ನಾಟಕ ಲೋಕ ಸೇವಾ ಆಯೋಗದ ಕೆ.ಎ.ಎಸ್ ಪರೀಕ್ಷೆ ಕುರಿತು.

ಈಗಾಗಲೇ 440 ಗೆಜೆಟೆಡ್ ಪ್ರೋಬೆಷನರಿ ಕೆ.ಎ.ಎಸ್ (ವರ್ಗ ಎ ಮತ್ತು ಬಿ) ಹುದ್ದೆಗಳಿಗಾಗಿ ಕೆ.ಪಿ.ಎಸ್.ಸಿ ಸೂಚನೆ ಹೊರಡಿಸಿದೆ. ಈ ಪರೀಕ್ಷೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳೊಣ. ಪೂರ್ವಭಾವಿ ಪರೀಕ್ಷೆ ಕನ್ನಡ ಆಂಗ್ಲ ಬಾಷೆಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬಹುದು. ಪ್ರಶ್ನೆ ಪತ್ರಿಕೆ 1- 100 ಪ್ರಶ್ನೆಗಳು 200 ಅಂಕಗಳು - ರಾಷ್ಟ್ರೀಯ/ಅಂತರಾಷ್ಟ್ರೀಯ/ಪ್ರಚಲಿತ ವಿದ್ಯಮಾನಗಳು - ಮಾನವಿಕ ಶಾಸ್ತ್ರ/ಕಲೆ/ಇತಿಹಾಳ ಪ್ರಶ್ನೆ ಪತ್ರಿಕೆ 2- 100 ಪ್ರಶ್ನೆ 200 ಅಂಕಗಳು - ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸಕರ್ಾರದ ಯೋಜನೆಗಳು - ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ/ಸಾಮಾನ್ಯ ಮನೋಶಾಸ್ತ್ರ ಅರ್ಹತಾ ಪರೀಕ್ಷೆ:- ಸಾಮಾನ್ಯ ಕನ್ನಡ (2 ಗಂಟೆ ಸಮಯ) ಹಾಗೂ ಸಾಮನ್ಯ ಇಂಗ್ಲೀಷ (2 ಗಂಟೆ ಸಮಯ) ವಿಷಯಗಳಿಗೆ ತಲಾ 150 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಈ ಎರಡೂ ವಿಷಯಗಳಲ್ಲಿ ಕನಿಷ್ಟ 35 ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನಷ್ಟೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಗೇಯೇ ಇತರ ವಿಷಯಗಳಲ್ಲಿ ಅಧಿಕ ಅಂಕಗಳನ್ನು ಗಳಿಸಿ ಸಾಮಾನ್ಯ ಕನ್ನಡ ಮತ್ತು ಇಂಗ್ಲೀಷನಲ್ಲಿ ಕನಿಷ್ಟ ಅಂಕ ಪಡೆಯದಿದ್ದರೆ ಅಂತಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದಿಲ್ಲ. ಪೂರ್ವಭ...

ತೇಜಸ್ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ,

ತೇಜಸ್     ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ, ವಾಯುಪಡೆಗೆ ಹಸ್ತಾಂತರ     ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಎಎಲ್) ಹಾಗೂ ಡಿಆರ್.ಡಿಓ ಸಹಭಾಗಿತ್ವದಲ್ಲಿ ದೇಶಿಯವಾಗಿ ನಿರ್ಮಿತ ತೇಜಸ್ ಲಘು ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ವಾಯಪಡೆಗೆ ಜನೇವರಿ 17 2105 ರಂದು ಹಸ್ತಾಂತರಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಪ್ ಮಾರ್ಷಲ್ ಅರೂಪ್ ರಹಾ ಅವರು ಹಾಜರಿದ್ದರು. 32 ವರ್ಷಗಳ ಸುದೀರ್ಘ ಅದ್ಯಯನದ ಫಲವಾಗಿ ಈ ಯುದ್ದವಿಮಾನ ರೂಪಗೊಂಡಿದೆ. ಮಿಗ್ ವಿಮಾನಗಳ ಸತತ ವೈಪಲ್ಯದ ನಂತರ ಲಘು ಯುದ್ದ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಈಗ ತೇಜಸ್ ಲಘು ಯುದ್ದ ವಿಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 1983 ರಲ್ಲಿ ಈ ಯೋಜನೆಗೆ ಚಾಲನೆ ದೊರೆಕಿತ್ತು. ಜನೇವರಿ 04, 2001 ರಂದು ಇದರ ಮೊದಲ ಪರೀಕ್ಷಾರ್ಥ ಹಾರಾಟ ನಡೆದಿತ್ತು. ಆಕಾಶದಿಂದ ಆಕಾಶ, ಆಕಾಶದಿಂದ ಭೂಮಿ ಮತ್ತು ಭೂಮಿಯಿಂದ ಸಮುದ್ರದೆಡೆಗೆ ಮುನ್ನುಗ್ಗಬಲ್ಲ ರೀತಿಯಲ್ಲಿ ಇದನ್ನು ವಿನ್ಯಾಸಗೊಳಸಿಲಾಗಿದೆ. ರಷ್ಯಾ ನಿರ್ಮಿತ ಮಿಗ್-21 ಪೈಟರ್ ಜೆಟಗೆ ಪರ್ಯಾಯವಾಗಿ ಈ ಲಘು ಯುದ್ದವಿಮಾನ ಬಳಸುವ ಉದ್ದೇಶ ಹೊಂದಲಾಗಿದೆ. ಈ ತೇಜಸ್ ಲಘು ಯುದ್ದವಿಮಾನ 13.2 ಮೀಟರ್ ಉದ್ದ, 4.4 ಮೀಟರ್ ಎತ್ತರ ಹಾಗೂ 12 ಟನ್ ಭಾರ ಹೊಂದಿದ್ದು ಗಂಟೆಗೆ 1350 ಕಿ ಮೀ ಹಾರಾಟ ಸಾಮರ್ಥ್ಯ ಹೊಂದಿದೆ. ಈ ಲಘು ಯುದ್ದವಿಮ...

ನೀರು

ನೀರು ಮಾರ್ಚ 22 ನ್ನು ವಿಶ್ವಜಲ ದಿನ ಎಂದು ಆಚರಿಲಾಗುತ್ತದೆ. ನೀರಿನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ ನೀರಿನ ಪ್ರಾಮುಖ್ಯತೆ-  ಭೂಮಿಯ ಮೇಲಿರುವ ಮೂಲಭೂತ ವಸ್ತುಗಳಲ್ಲಿ ನೀರು ಒಂದು. ನೀರನ್ನು ಹೈಡ್ರೋಜನ್ ಮೋನಾಕ್ಸೆಡ್ ಎಂದು ಕರೆಯುವರು. ಜೀವಪೋಷಣೆಯಲ್ಲಿ ನೀರು ಅವಶ್ಯ. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ. ಭೂಮಿಯು ಸುಮಾರು ¾ ಭಾಗ ನೀರಿನಿಂದ ಆವೃತ್ತವಾಗಿದೆ. ನೀರಿನ ಲಕ್ಷಣಗಳು-  ಶುದ್ದ ನೀರು ಬಣ್ಣ ಇಲ್ಲದ ಪಾರದರ್ಶಕ ದ್ರವ. ವಾಸನೆ ಹಾಗೂ ರುಚಿ ಇಲ್ಲದ ದ್ರವ, ನೀರು ಒಂದು ಸಂಯುಕ್ತವಾಗಿದ್ದು, ಇದು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳಿಂದ 2/1 ಪ್ರಮಾಣದಲ್ಲಿ ಕೂಡಿ ನೀರಾಗಿದೆ. ನೀರಿನ ಅಣುಸೂತ್ರ H20. ಶುದ್ದ ನೀರು ಒಂದು ಅನುಷ್ಟವಾಹಕ ಮತ್ತು ವಿದ್ಯುತವಾಹಕ  ನೀರು ಯಾವ ತಾಪಮಾನದಲ್ಲಿ ಕುದಿಯುತ್ತದಯೋ ಅದನ್ನು ನೀರಿನ ಕುದಿಯುವ ಬಿಂದು ಎನ್ನುವರು. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್. 0 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನೀರು ಘನಿಭವಿಸುತ್ತದೆ. 4 ಡಿಗ್ರಿಸೆಲ್ಸಿಯ ಇದು ನೀರಿನ ಸಾಂದ್ರತೆ ಇದೆ.  ನೀರು ಒಂದು ದ್ರಾವಕವಾಗಿದ್ದು, ಎರಡು  ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು ದ್ರಾವಣ ಎನ್ನುವರು ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು. ನಿಸರ್ಗದಲ್ಲಿ ಸಿಗುವ ಅತ್ಯಂತ ಶುದ್ದವಾಗಿ ಕಂಡುಬರುವುದು ಮಳೆ ನೀರು 0.005% ರಷ್ಟು ಲವಣಗಳನ್ನು ತನ್ನ...

ನೈಸಗರ್ಿಕ ಸಂಪನ್ಮೂಲಗಳು

ನೈಸಗರ್ಿಕ ಸಂಪನ್ಮೂಲಗಳು 1  ಪ್ರಕೃತಿಯಲ್ಲಿ ದೊರಕುವ ನಮಗೆ ಉಪಯುಕ್ತವಾಗುವ ವಸ್ತುಗಳನ್ನು 'ನೈಸಗರ್ಿಕ ಸಂಪನ್ಮೂಲಗಳು' ಎನ್ನುವರು. 2  ಬಹುತೇಕ ನೈಸಗರ್ಿಕ ಸಂಪನ್ಮೂಲಗಳು ಜೀವಿಗಳು ಇಲ್ಲವೇ ಜೈವಿಕ ಉತ್ಪನ್ನಗಳಾಗಿವೆ. 3  ಅರಣ್ಯ ಹಾಗೂ ಜೀವಿಗಳು ಜೀವಂತ ನೈಸಗರ್ಿಕ ಸಂಪನ್ಮೂಲಗಳಿಗೆ ಉದಾಹಣೆ. 4 ನೆಲ, ನೀರು, ಗಾಳಿ ಮತ್ತು ಖನಿಜಗಳು, ಅಧಿರುಗಳು ನಿಜರ್ಿವ ಸಂಪನ್ಮೂಲಗಳಿಗೆ ಉದಾಹರಣೆ. 5  ಸೌರಶಕ್ತಿ, ಗಾಳಿ, ನೀರು, ವನ್ಯಜೀವಿಗಳು, ಅರಣ್ಯಗಳು ಹಾಗೂ ಕೃಷಿ ಬೆಳೆಗಳು ನವೀಕರಣಗೊಳ್ಳುವ ನೈಸಗರ್ಿಕ ಸಂಪನ್ಮೂಲಗಳು. 6  ಸೌರಶಕ್ತಿ ಹಾಗೂ ಗಾಳಿ ಬರಿದಾಗದ ಸಂಪನ್ಮೂಲಗಳು. 7  ಅರಣ್ಯಗಳು ಮತ್ತು ವನ್ಯಜೀವಿಗಳಂತಹ ಸಂಪನ್ಮೂಲಗಳು ನಿರಂತರ ಬಳಕೆಯಿಂದಾಗಿ ಅಥವಾ ಮಾನವನ ಹಸ್ತಕ್ಷೇಪದಿಂದಾಗಿ ಕ್ಷೀಣಿಸಬಹುದು, ಆದರೆ ಇವುಗಳನ್ನು ಪುನರುತ್ಪತ್ತಿ ಮಾಡಬಹುದು. (ಇವುಗಳನ್ನು ಬರಿದಾಗುವ ಸಂಪನ್ಮೂಲಗಳು ಎನ್ನುವರು.) 8  ಒಮ್ಮೇ ಕ್ಷೀಣಿಸಿ ಪುನಃಭತರ್ಿ ಮಾಡಲಾಗದ ಸಂಪನ್ಮೂಲಗಳನ್ನು ನವೀಕರಣಗೊಳ್ಳದ ಸಂಪನ್ಮೂಲಗಳು ಎನ್ನುವರು. 9  ನೀರು ಜೀವಿಗಳ ಉಳುವಿಗೆ ಅಗತ್ಯವಾದ ಒಂದು ಅನನ್ಯ ಹಾಗೂ ಅಪೂರ್ವ ನೈಸಗರ್ಿಕ ಸಂಪನ್ಮೂಲವಾಗಿದೆ. 10  ಭೂಮಿಯ ಮೇಲಿರುವ ನೀರಿನ ಒಟ್ಟು ಪ್ರಮಾಣದ ಶೇ 97 ರಷ್ಟು ಸಾಗರ ಸಮುದ್ರ ಹಾಗೂ ಇತರ ಬೃಹತ ನೀರಿನ ಸಂಗ್ರಹಗಳಲ್ಲಿ ಹಂಚಿ ಹೋಗಿದೆ. 11  ವಾತಾವರಣದಲ್ಲಿ ನೀರಾವಿಯ ರೂಪದಲ್ಲಿ ...