ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

INDIA'S 2011 CENSUS

MOST IMPORTANT PART 100+ MCQ ABOUT INDIA'S 2011 CENSUS (*Important*) ********************************************* ********** 1. As per 2011 census, the State in India with the largest rural population ? (1) Madhya Pradesh (2) Maharashtra (3) Punjab (4) Uttar Pradesh Correct Answere: Uttar Pradesh 2. As per 2011 Census, the State in India with the highest urban population ? (1) Madhya Pradesh (2) Maharashtra (3) Punjab (4) Uttar Pradesh Correct Answere: Maharashtra 3. Accroding to 2011 Census, the rural population of India comprises ? (1) 62.84% (2) 64.84% (3) 66.84% (4) 68.84% Correct Answere: 68.84% 4. 2011 Census covered how many districts in India ? (1) 610 (2) 620 (3) 630 (4) 640 Correct Answere: 640 5. As per 2011 census, the literacy rate among Indians ? (1) 67.04% (2) 68.04% (3) 71.04% (4) 74.04% Correct Answere: 74.04% 6. According to 2011 census, the literacy rate of India ? (1) 70.04 (2) 71.04 (3) 74.04 (4) 76.04 Correct Answere: 74.04 7. According to 2011 census, the U...

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.

♣ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು. ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.     ಜನೆವರಿ • 01 - ವಿಶ್ವ ಶಾಂತಿ ದಿನ. •02 - ವಿಶ್ವ ನಗುವಿನ ದಿನ. •12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) •15 - ಭೂ ಸೇನಾ ದಿನಾಚರಣೆ. •25 - ಅಂತರರಾಷ್ಟ್ರೀಯ ತೆರಿಗೆ ದಿನ. •28 - ಸರ್ವೋಚ್ಛ ನ್ಯಾಯಾಲಯ ದಿನ. •30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ) ಫೆಬ್ರುವರಿ   •21- ವಿಶ್ವ ಮಾತೃಭಾಷಾ ದಿನ. •22 - ಸ್ಕೌಟ್ & ಗೈಡ್ಸ್ ದಿನ. •23 - ವಿಶ್ವ ಹವಾಮಾನ ದಿ. •28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.  ಮಾರ್ಚ •08 - ಅಂತರಾಷ್ಟ್ರೀಯ ಮಹಿಳಾ ದಿನ. •12 - ದಂಡಿ ಸತ್ಯಾಗ್ರಹ ದಿನ. •15 - ವಿಶ್ವ ಬಳಕೆದಾರರ ದಿನ. •21 - ವಿಶ್ವ ಅರಣ್ಯ ದಿನ. •22 - ವಿಶ್ವ ಜಲ ದಿನ.  ಏಪ್ರಿಲ್ •01 - ವಿಶ್ವ ಮೂರ್ಖರ ದಿನ. •07 - ವಿಶ್ವ ಆರೋಗ್ಯ ದಿನ. •14 - ಡಾ. ಅಂಬೇಡ್ಕರ್ ಜಯಂತಿ. •22 - ವಿಶ್ವ ಭೂದಿನ. •23 - ವಿಶ್ವ ಪುಸ್ತಕ ದಿನ. ಮೇ •01 - ಕಾರ್ಮಿಕರ ದಿನ. •02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. •05 - ರಾಷ್ಟ್ರೀಯ ಶ್ರಮಿಕರ ದಿನ. •08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ •15 - ಅಂತರಾಷ್ಟ್ರೀಯ ಕುಟುಂಬ ದಿನ. ಜೂನ್ •05 - ವಿಶ್ವ ಪರಿ...

ಕಣ್ಣುಗಳು

ಕಣ್ಣುಗಳು  ಕಣ್ಣುಗಳು 1. ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಕಣ್ಣು ಮಿಟುಕಿಸುತ್ತಾನೆ. 2. ಮಾನವನ ಕಣ್ಣು 576 ಮೆಗಾಪಿಕ್ಸೆಲ್ ಆಗಿವೆ. 3. ಮಾನವನ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂ,ನಷ್ಟು ತೂಕ ಹೊಂದಿವೆ. 4. ಕಣ್ಣು ತೆರೆದು ಸೀನುವುದು ಸಾಧ್ಯವಿಲ್ಲ. 5. ದಿನವೊಂದಕ್ಕೆ 10,000 ಕ್ಕಿಂತ ಹೆಚ್ಚುಸಲ ಕಣ್ಣು ಮಿಟುಕುತ್ತದೆ. 6. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ. 7. ಕೆಲವು ವ್ಯಕ್ತಿಗಳ ಎರಡು ಕಣ್ಣುಗಳ ಬಣ್ಣವು ಬೇರೆ ಬೇರೆಯಾಗಿರುತ್ತವೆ ಈ ಸ್ಥಿತಿಯನ್ನು Heterochromia iridum ಎನ್ನುತ್ತಾರೆ. 8. ಕಣ್ಣಿನ 'ಕಾರ್ನಿಯಾ' ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ. 9. ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ. 10. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು.

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಸಾಮಾನ್ಯ ಜ್ಞಾನ 5

1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಡಿ) ಚಾಲುಕ್ಯರು 2. ಹೊಯ್ಸಳರ ರಾಜಧಾನಿ ಯಾವುದು? ಸಿ) ದ್ವಾರಸಮುದ್ರ 3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು? ಡಿ) ರಜಿಯಾ ಬೇಗಂ 4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು? ಎ) ಜಲಾಲ್-ಉದ್-ದೀನ್ ಮಹಮದ್ 5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? ಸಿ) ಸರ್ ಎಂ ವಿಶ್ವೇಶ್ವರಯ್ಯ 6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ. ಬಿ) ಶ್ರೀ ವಿಜಯ 7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ 8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ? ಸಿ) ಹಿಂದೂಸ್ಥಾನಿ ಸಂಗೀತ 9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ : ಎ) ಚಾಂದ್ ಬರ್ದಾಯಿ 1. ವಿಕ್ರಮಾಂಕದೇವಚರಿತ ಬಿ) ಬಿಲ್ಹಣ 2. ಅರ್ಥಶಾಸ್ತ್ರ ಸಿ) ಕಲ್ಹಣ              ...

ಸಾಮಾನ್ಯ ಜ್ಞಾನ 4

1. ಕೆ. ಎಲ್. ರಾಹುಲ್ ಈಚೆಗೆ ರಣಜಿಯಲ್ಲಿ ತ್ರಿಶತಕ ಗಳಿಸಿದರು. ಅವರು ತ್ರಿಶತಕ ಗಳಿಸಿದ ರಾಜ್ಯದ ಎಷ್ಟನೇ ಆಟಗಾರ? A. ಮೊದಲ● B. ಎರಡನೇ C. ಮೂರನೇ D. ನಾಲ್ಕನೇ <>¤<>¤<>¤<>¤<> 2. ಕೆ. ಎಲ್. ರಾಹುಲ್ ರಣಜಿಯಲ್ಲಿ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ? A. 26ನೇ B. 27ನೇ C. 28ನೇ● D. 29ನೇ <>¤<>¤<>¤<>¤<> 3. ಕರ್ನಾಟಕ ರಣಜಿಯಲ್ಲಿ ಈಚೆಗೆ 700ಕ್ಕೂ ಹೆಚ್ಚು ರನ್ ಗಳಿಸಿತು. ಅಂದಹಾಗೆ ಅದು ರಣಜಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದು ಇದು ಎಷ್ಟನೇ ಬಾರಿ? A. 3ನೇ ಬಾರಿ B. 4ನೇ ಬಾರಿ C. 5ನೇ ಬಾರಿ● D. 6ನೇ ಬಾರಿ <>¤<>¤<>¤<>¤<> 4. ಬರಗೂರ ರಾಮಚಂದ್ರಪ್ಪ ಅವರಿಗೆ ಈಚೆಗೆ ಯಾವ ವಿ.ವಿ. ಗೌರವ ಡಾಕ್ಟರೇಟ್ ನೀಡಿತು? A. ಬೆಂಗಳೂರು ವಿ.ವಿ. B. ಮೈಸೂರು ವಿ.ವಿ. C. ತುಮಕೂರು ವಿ.ವಿ.● D. ಕನ್ನಡ ವಿ.ವಿ. <>¤<>¤<>¤<>¤<> 5. 2015ನೇ ಸಾಲಿನ ಗಣರಾಜ್ಯೋತ್ಸವ ಪರೇಡ್'ನಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿತು? A. ಕೇರಳ B. ಝಾರ್ಖಂಡ C. ಮಹಾರಾಷ್ಟ್ರ● D. ಗುಜರಾತ್ <>¤<>¤<>¤<>¤<> 6. ಕೆಳಕಂಡ ಯಾವ ಸ್ಥಳದಲ್ಲಿ ಭಗತ್ ಸಿಂಗ್'ರ ಸ್ಮಾರಕವಿದೆ? A. ಫಿರೋಜಪುರ● B. ಅಮೃತಸರ್ C. ಲೂದಿಯಾನಾ...

ಸಾಮಾನ್ಯ ಜ್ಞಾನ 3

ಸಾಮಾನ್ಯ ಜ್ಞಾನ 1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು? ಅ. ನವೆಂಬರ್ 01,  1953 ಬ. ನವೆಂಬರ್ 01, 1954 ಕ. ನವೆಂಬರ್ 01, 1955 ಡ. ನವೆಂಬರ್ 01, 1956 ● ○●○●○●○●○●○●○●○ 2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು? ಅ. ಅಂದಾನಪ್ಪ ದೊಡ್ಡಮೇಟಿ ಬ. ಆಲೂರು ವೆಂಕಟರಾವ್ ● ಕ. ಅನ್ನದಾನಯ್ಯ ಪುರಾಣಿಕ ಡ. ಹುಯಿಲಗೋಳ ನಾರಾಯಣರಾಯ ○●○●○●○●○●○●○●○ 3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ? ಅ. ಮೈಸೂರು ಬ. ಬೆಳಗಾವಿ ● ಕ. ಧಾರವಾಡ ಡ. ಗುಲ್ಬರ್ಗ ○●○●○●○●○●○●○●○ 4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ? ಅ. ನವೆಂಬರ್ 01, 1973 ● ಬ. ನವೆಂಬರ್ 01, 1974 ಕ. ನವೆಂಬರ್ 01, 1975 ಡ. ನವೆಂಬರ್ 01, 1976 ○●○●○●○●○●○●○●○ 5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು? ಅ. ರಾ.ಹ.ದೇಶಪಾಂಡೆ ಬ. ಆಲೂರು ವೆಂಕಟರಾವ್ ● ಕ. ಸಿದ್ದಪ್ಪ ಕಂಬಳಿ ಡ. ಹುಯಿಲಗೋಳ ನಾರಾಯಣರಾಯ ○●○●○●○●○●○●○●○ 6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ...

ಸಾಮಾನ್ಯ ಜ್ಞಾನ 2

ಸಾಮಾನ್ಯ ಜ್ಞಾನ ೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ? ಉ. ಮಲೆಯಾಳಂ ೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಯಾವುದು? ಉ. ಕವಿರಾಜಮಾರ್ಗ ೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ? ಉ. ನೇಪಾಳದ "ಲುಂಬಿನಿ" ೪. ಬೆಂಗಳೂರನ್ನು ನಿರ್ಮಿಸಿದವರು ಯಾರು ? ಉ. ಪಾಳ್ಯ ರಾಜನಾದ ಕೆಂಪೇಗೌಡರು ೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ? ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ" ೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ? ಉ. ಕ್ರಿಸ್ಟಯನ್ ಒಯರ್ ಸ್ಟೆಡ್ ೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು? ಉ. ಸ್ಟೀವನ್ ಸನ್ ೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ? ಉ. ವಿಲಿಯಂ ಅಟ್ಟಸ್ ೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ? ಉ. ಫ್ರಾಂಕ್ ವಿಟ್ಟಲ್ ೧೦. ಡೈನಮೋ ಕಂಡುಹಿಡಿದವರು ಯಾರು ? ಉ. ಸಿಮನ್ಸ್ ೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು ಯಾರು ? ಉ. ವಿಲಿಯಂ ಹಂಟ್ ೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ? ಉ. ಸ್ಟಾರಿಕಿನ್ ೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ? ಉ. ವಿಲಿಯಂ ಸ್ಟಾನ್ಲಿ ೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ? ಉ. ೭೨.೦೦೦ ನರಗಳು ೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು ಉ. ಥಾಮಸ್ ಅಲ್ಟಾ ಎಡಿಸನ್ ೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡ...