ವಿಷಯಕ್ಕೆ ಹೋಗಿ

ಸಾಮಾನ್ಯ ಜ್ಞಾನ 4


1. ಕೆ. ಎಲ್. ರಾಹುಲ್ ಈಚೆಗೆ ರಣಜಿಯಲ್ಲಿ ತ್ರಿಶತಕ ಗಳಿಸಿದರು. ಅವರು ತ್ರಿಶತಕ ಗಳಿಸಿದ ರಾಜ್ಯದ ಎಷ್ಟನೇ ಆಟಗಾರ?
A. ಮೊದಲ● B. ಎರಡನೇ
C. ಮೂರನೇ D. ನಾಲ್ಕನೇ
<>¤<>¤<>¤<>¤<>
2. ಕೆ. ಎಲ್. ರಾಹುಲ್ ರಣಜಿಯಲ್ಲಿ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ?
A. 26ನೇ B. 27ನೇ
C. 28ನೇ● D. 29ನೇ
<>¤<>¤<>¤<>¤<>
3. ಕರ್ನಾಟಕ ರಣಜಿಯಲ್ಲಿ ಈಚೆಗೆ 700ಕ್ಕೂ ಹೆಚ್ಚು ರನ್ ಗಳಿಸಿತು. ಅಂದಹಾಗೆ ಅದು ರಣಜಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದು ಇದು ಎಷ್ಟನೇ ಬಾರಿ?
A. 3ನೇ ಬಾರಿ B. 4ನೇ ಬಾರಿ
C. 5ನೇ ಬಾರಿ● D. 6ನೇ ಬಾರಿ
<>¤<>¤<>¤<>¤<>
4. ಬರಗೂರ ರಾಮಚಂದ್ರಪ್ಪ ಅವರಿಗೆ ಈಚೆಗೆ ಯಾವ ವಿ.ವಿ. ಗೌರವ ಡಾಕ್ಟರೇಟ್ ನೀಡಿತು?
A. ಬೆಂಗಳೂರು ವಿ.ವಿ. B. ಮೈಸೂರು ವಿ.ವಿ.
C. ತುಮಕೂರು ವಿ.ವಿ.● D. ಕನ್ನಡ ವಿ.ವಿ.
<>¤<>¤<>¤<>¤<>
5. 2015ನೇ ಸಾಲಿನ ಗಣರಾಜ್ಯೋತ್ಸವ ಪರೇಡ್'ನಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿತು?
A. ಕೇರಳ B. ಝಾರ್ಖಂಡ
C. ಮಹಾರಾಷ್ಟ್ರ● D. ಗುಜರಾತ್
<>¤<>¤<>¤<>¤<>
6. ಕೆಳಕಂಡ ಯಾವ ಸ್ಥಳದಲ್ಲಿ ಭಗತ್ ಸಿಂಗ್'ರ ಸ್ಮಾರಕವಿದೆ?
A. ಫಿರೋಜಪುರ● B. ಅಮೃತಸರ್
C. ಲೂದಿಯಾನಾ D. ಗುರುದಾಸಪುರ <>¤<>¤<>¤<>¤<>
7. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು?
A. ರವೀ೦ದ್ರನಾಥ ಟ್ಯಾಗೋರ್●
B. ಸುಬಾಷ್ ಚಂದ್ರ ಬೋಸ್
C. ಶೌಕತ್ ಅಲಿ D. ಸಿ. ಆರ್. ದಾಸ್ <>¤<>¤<>¤<>¤<>
8. 'ಭಾರತೀಯ ಆಹಾರ ನಿಗಮ' ಯಾವ ವರ್ಷ ಸ್ಥಾಪನೆಯಾಯಿತು?
A. 1965● B. 1966
C. 1967 D. 1968
<>¤<>¤<>¤<>¤<>
9. ' ಕ್ಯಾಲ್ಸಿಫೆರಾಲ್' ಈ ಶಬ್ದ ಕೆಳಕಂಡ ಯಾವ ವಿಟಮಿನ್'ಗೆ ಸಂಬಂಧಪಟ್ಟಿದೆ?
A. ವಿಟಮಿನ್ 'ಎ' B. ವಿಟಮಿನ್ 'ಬಿ'
C. ವಿಟಮಿನ್ 'ಸಿ' D. ವಿಟಮಿನ್ 'ಡಿ'●
<>¤<>¤<>¤<>¤<>
10. ಯಾವುದೊ ಒಂದು ಸಂಖ್ಯೆಯ 35%, 28 ಆಗಿದ್ದರೆ, ಅದೇ ಸಂಖ್ಯೆಯ 15% ಎಷ್ಟಾಗಿರಬಹುದು?
A. 12● B. 14
C. 15 D. 16
<>¤<>¤<>¤<>¤<>
11. 1863ರಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆ (ICS) ಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಯಾರು?
A. ರವೀ೦ದ್ರನಾಥ್
B. ಸತ್ಯೇ೦ದ್ರನಾಥ ಟ್ಯಾಗೋರ್●
C. ಸುಭಾಷ್ಚಂದ್ರ ಬೋಸ್
D. ಜಗದೀಶ್ ಚಂದ್ರ ಬೋಸ್
<>¤<>¤<>¤<>¤<>
12 . ಭಾರತ ಸರ್ಕಾರದ 'ಆಶಾ ಯೋಜನೆ' ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿದೆ?
A. ವಿಮೆ ಯೋಜನೆ
B. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ●
C. ಮೀನುಗಾರಿಕೆ ಇಲಾಖೆ D. ಶಿಕ್ಷಣ ಇಲಾಖೆ
<>¤<>¤<>¤<>¤<>
13. 'ಮಾರುಕಟ್ಟೆ ವಿಶ್ಲೇಷಣೆ'ಯಲ್ಲಿ ಕೆಳಕಂಡ ಯಾವುವು ಸೇರಿವೆ?
A. ಮಾರುಕಟ್ಟೆ ಸಂಶೋಧನೆ B. ಮಾರಾಟ ಸಂಶೋಧನೆ
C. ಉತ್ಪಾದನಾ ಸಂಶೋಧನೆ D. ಜಾಹೀರಾತು ಸಂಶೋಧನೆ
ಉತ್ತರ: ABCD
<>¤<>¤<>¤<>¤<>
14. ಅಮೀರ್ ಖುಸ್ರೋ ಕೆಳಕಂಡ ಯಾವ ವಾದ್ಯ ಆವಿಷ್ಕಾರ ಮಾಡಿದ್ದಾರೆ?
A. ಹಾರ್ಮೊನಿಯಂ B. ತಬಲಾ●
C. ತಂಬೂರಿ D. ವೀಣೆ
<>¤<>¤<>¤<>¤<>
15. "ಭಾರತ ಹಾಗೂ ವಿಶ್ವದ ಸಮಸ್ಯೆಗಳ ಯಶಸ್ಸಿಗಾಗಿ ಸಮಾಜವಾದವೇ ಏಕೈಕ ಬೀಗದ ಕೈ," ಈ ಹೇಳಿಕೆ ಯಾರದ್ದು?
A. ಗಾಂಧಿ B. ಶಾಸ್ತ್ರಿ
C. ನೆಹರು● D. ಗೋಖಲೆ <>¤<>¤<>¤<>¤<>

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...