1. ಕೆ. ಎಲ್. ರಾಹುಲ್ ಈಚೆಗೆ ರಣಜಿಯಲ್ಲಿ ತ್ರಿಶತಕ ಗಳಿಸಿದರು. ಅವರು ತ್ರಿಶತಕ ಗಳಿಸಿದ ರಾಜ್ಯದ ಎಷ್ಟನೇ ಆಟಗಾರ?
A. ಮೊದಲ● B. ಎರಡನೇ
C. ಮೂರನೇ D. ನಾಲ್ಕನೇ
<>¤<>¤<>¤<>¤<>
2. ಕೆ. ಎಲ್. ರಾಹುಲ್ ರಣಜಿಯಲ್ಲಿ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ?
A. 26ನೇ B. 27ನೇ
C. 28ನೇ● D. 29ನೇ
<>¤<>¤<>¤<>¤<>
3. ಕರ್ನಾಟಕ ರಣಜಿಯಲ್ಲಿ ಈಚೆಗೆ 700ಕ್ಕೂ ಹೆಚ್ಚು ರನ್ ಗಳಿಸಿತು. ಅಂದಹಾಗೆ ಅದು ರಣಜಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದು ಇದು ಎಷ್ಟನೇ ಬಾರಿ?
A. 3ನೇ ಬಾರಿ B. 4ನೇ ಬಾರಿ
C. 5ನೇ ಬಾರಿ● D. 6ನೇ ಬಾರಿ
<>¤<>¤<>¤<>¤<>
4. ಬರಗೂರ ರಾಮಚಂದ್ರಪ್ಪ ಅವರಿಗೆ ಈಚೆಗೆ ಯಾವ ವಿ.ವಿ. ಗೌರವ ಡಾಕ್ಟರೇಟ್ ನೀಡಿತು?
A. ಬೆಂಗಳೂರು ವಿ.ವಿ. B. ಮೈಸೂರು ವಿ.ವಿ.
C. ತುಮಕೂರು ವಿ.ವಿ.● D. ಕನ್ನಡ ವಿ.ವಿ.
<>¤<>¤<>¤<>¤<>
5. 2015ನೇ ಸಾಲಿನ ಗಣರಾಜ್ಯೋತ್ಸವ ಪರೇಡ್'ನಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿತು?
A. ಕೇರಳ B. ಝಾರ್ಖಂಡ
C. ಮಹಾರಾಷ್ಟ್ರ● D. ಗುಜರಾತ್
<>¤<>¤<>¤<>¤<>
6. ಕೆಳಕಂಡ ಯಾವ ಸ್ಥಳದಲ್ಲಿ ಭಗತ್ ಸಿಂಗ್'ರ ಸ್ಮಾರಕವಿದೆ?
A. ಫಿರೋಜಪುರ● B. ಅಮೃತಸರ್
C. ಲೂದಿಯಾನಾ D. ಗುರುದಾಸಪುರ <>¤<>¤<>¤<>¤<>
7. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು?
A. ರವೀ೦ದ್ರನಾಥ ಟ್ಯಾಗೋರ್●
B. ಸುಬಾಷ್ ಚಂದ್ರ ಬೋಸ್
C. ಶೌಕತ್ ಅಲಿ D. ಸಿ. ಆರ್. ದಾಸ್ <>¤<>¤<>¤<>¤<>
8. 'ಭಾರತೀಯ ಆಹಾರ ನಿಗಮ' ಯಾವ ವರ್ಷ ಸ್ಥಾಪನೆಯಾಯಿತು?
A. 1965● B. 1966
C. 1967 D. 1968
<>¤<>¤<>¤<>¤<>
9. ' ಕ್ಯಾಲ್ಸಿಫೆರಾಲ್' ಈ ಶಬ್ದ ಕೆಳಕಂಡ ಯಾವ ವಿಟಮಿನ್'ಗೆ ಸಂಬಂಧಪಟ್ಟಿದೆ?
A. ವಿಟಮಿನ್ 'ಎ' B. ವಿಟಮಿನ್ 'ಬಿ'
C. ವಿಟಮಿನ್ 'ಸಿ' D. ವಿಟಮಿನ್ 'ಡಿ'●
<>¤<>¤<>¤<>¤<>
10. ಯಾವುದೊ ಒಂದು ಸಂಖ್ಯೆಯ 35%, 28 ಆಗಿದ್ದರೆ, ಅದೇ ಸಂಖ್ಯೆಯ 15% ಎಷ್ಟಾಗಿರಬಹುದು?
A. 12● B. 14
C. 15 D. 16
<>¤<>¤<>¤<>¤<>
11. 1863ರಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆ (ICS) ಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಯಾರು?
A. ರವೀ೦ದ್ರನಾಥ್
B. ಸತ್ಯೇ೦ದ್ರನಾಥ ಟ್ಯಾಗೋರ್●
C. ಸುಭಾಷ್ಚಂದ್ರ ಬೋಸ್
D. ಜಗದೀಶ್ ಚಂದ್ರ ಬೋಸ್
<>¤<>¤<>¤<>¤<>
12 . ಭಾರತ ಸರ್ಕಾರದ 'ಆಶಾ ಯೋಜನೆ' ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿದೆ?
A. ವಿಮೆ ಯೋಜನೆ
B. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ●
C. ಮೀನುಗಾರಿಕೆ ಇಲಾಖೆ D. ಶಿಕ್ಷಣ ಇಲಾಖೆ
<>¤<>¤<>¤<>¤<>
13. 'ಮಾರುಕಟ್ಟೆ ವಿಶ್ಲೇಷಣೆ'ಯಲ್ಲಿ ಕೆಳಕಂಡ ಯಾವುವು ಸೇರಿವೆ?
A. ಮಾರುಕಟ್ಟೆ ಸಂಶೋಧನೆ B. ಮಾರಾಟ ಸಂಶೋಧನೆ
C. ಉತ್ಪಾದನಾ ಸಂಶೋಧನೆ D. ಜಾಹೀರಾತು ಸಂಶೋಧನೆ
ಉತ್ತರ: ABCD
<>¤<>¤<>¤<>¤<>
14. ಅಮೀರ್ ಖುಸ್ರೋ ಕೆಳಕಂಡ ಯಾವ ವಾದ್ಯ ಆವಿಷ್ಕಾರ ಮಾಡಿದ್ದಾರೆ?
A. ಹಾರ್ಮೊನಿಯಂ B. ತಬಲಾ●
C. ತಂಬೂರಿ D. ವೀಣೆ
<>¤<>¤<>¤<>¤<>
15. "ಭಾರತ ಹಾಗೂ ವಿಶ್ವದ ಸಮಸ್ಯೆಗಳ ಯಶಸ್ಸಿಗಾಗಿ ಸಮಾಜವಾದವೇ ಏಕೈಕ ಬೀಗದ ಕೈ," ಈ ಹೇಳಿಕೆ ಯಾರದ್ದು?
A. ಗಾಂಧಿ B. ಶಾಸ್ತ್ರಿ
C. ನೆಹರು● D. ಗೋಖಲೆ <>¤<>¤<>¤<>¤<>
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ